ಹಿಂದಿನ ಲೋಕಾಯಕ್ತ ನ್ಯಾ.ವೆಂಕಟಾಚಲ ಇನ್ನಿಲ್ಲ

ಕರ್ನಾಟಕದ ಮೊದಲ ಲೋಕಾಯುಕ್ತ ಹಾಗೂ ಲೋಕಾಯಕ್ತ ದ ಶಕ್ತಿ ಏನು ಎಂಬುದನ್ನು ನಾಡಿಗೆ ತೋರಿಸಿಕೊಟ್ಟ ದಕ್ಷ ಅಧಿಕಾರಿ ನ್ಯಾ. ವೆಂಕಟಾಚಲ ಅವರು ಇಂದು ಇಂದು ತಮ್ಮ 89 ನೆಯ ವಯಸ್ಸಿನಲ್ಲಿ ವಿಧಿವಶ ಆಗಿದ್ದಾರೆ.
ಬೆಂಗಳೂರಿನ M.S.ರಾಮಯ್ಯ ಆಸ್ಪತ್ರೆ ಯಲ್ಲಿ ಕೊನೆಯುಸಿರು ತೆಗೆದುಕೊಂಡ ಅವರ ಪಾರ್ಥಿವ ಶರೀರ ಅವರ ವಾಯಾಲಿಕಾವಲ್ ನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನ ಕ್ಕಾಗಿ ಇರಿಸಲಾಗಿದೆ.

ಪತ್ನಿ,ಮೂವರು ಗಂಡು ಹಾಗೂ ಒಬ್ಬಳು ಪುತ್ರಿ ಹಾಗೂ ಅಪಾರ ಅಭಮಾನಿಗಳನ್ನು ಅವರು ಅಗಲಿದ್ದಾರೆ.
ಇಬ್ಬರು ಪುತ್ರರು ಲಾಯರ್ ಆಗಿದ್ದು ಮತ್ತೊಬ್ಬ ಪುತ್ರ ಸಾಫ್ಟ್ ವೇರ್ ಇಂಜಿನಿಯರ್. ಪುತ್ರಿ ಡಾ.ಅರುಣಾಚಲ.

Leave a Reply

Your email address will not be published. Required fields are marked *