ಸುಮಲತಾ ಪರ ಪ್ರಚಾರಕ್ಕೆಹೋಗೋಲ್ಲ;ಕಿಚ್ಚ ಸುದೀಪ್
![](https://janamiditha.com/wp-content/uploads/2019/03/download-1.jpg)
ತನಗೆ ದೇವೇಗೌಡರ ಕುಟುಂಬ ಹಾಗೂ ಅಂಬರೀಷ್ ಕುಟುಂಬ ಎರಡೂ ಆಪ್ತ.ಹಾಗಾಗಿ ಸಮಾನ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದು ,ತಾವು ಎರಡು ಕಡೆಯಲ್ಲೂ ಪ್ರಚಾರ ಮಾಡದೇ ಇರಲು ನಿರ್ಧರಿಸಿದ್ದಾರೆ.
![](https://janamiditha.com/wp-content/uploads/2019/03/Sumalata_sudeep.jpg)
ಇಂದು ಮಧ್ಯಾಹ್ನ ದ ತನಕವೂ ಸುದೀಪ್ ಅವರು ಸುಮಲತಾ ಪರ ಚುನಾವಣಾ ಪ್ರಚಾರ ಮಾಡಲು ಬರುವರು ಎಂಬ ವಿಷಯ ಸುಳಿದಾಡಿದ ಹಿನ್ನಲೆಯಲ್ಲಿ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ಮೇಲಿನ ವಿಷಯ ಖಚಿತಪಡಿಸಿದ್ದಾರೆ.