“ಭ್ರಷ್ಟಾಚಾರದ ಬೇರುಗಳು ಹಾಗೂ ಬಿಳಿಲುಗಳು”ಕೃತಿ ಬಿಡುಗಡೆ

ಭ್ರಷ್ಟಾಚಾರದ ಬೇರುಗಳು ಮಾತು ಬಿಳಿಲುಗಳು“ಎಂಬ ಲೇಖಕ ಹಾಗೂ ನಿವೃತ್ತ ಶಿಕ್ಷಕ ರಂಗಣಗೌಡ ಅವರ ಕೃತಿಯನ್ನು ದಿ 25 ರಂದು ಹೊನ್ನಾಳಿಯ ಗುರುಭವನದಲ್ಲಿ ಬಿಡುಗಡೆ ಮಾಡಲಾಯಿತು.

ಹಿರಿಯ ಸಾಹಿತಿ ರಾಮಚಂದ್ರಪ್ಪ ಪುಸ್ತಕ ಬಿಡುಗಡೆ ಮಾಡಿದರು. ಜನಮಿಡಿತ ಸಂಪಾದಕ ಜಿ.ಎಂ.ಆರ್.ಆರಾಧ್ಯ ಆಶಯ ನುಡಿಗಳನ್ನಾಡಿದರು.
ಡಾ. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ಬಿದ್ರಲ್ಲಿ ನರಸಿಂಹಮೂರ್ತಿ, ಲೇಖಕ ರಂಗನಗೌಡ, ರೈತ ಮುಖಂಡ ಗಣೇಶ ಕುರುವ, ಗುರುಪಾಡಯ್ಯ ಮಠದ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *