ಭಾರತದಲ್ಲಿ ಬಿಜೆಪಿ ಗೆದ್ದರೆ ಶಾಂತಿ ಮಾತುಕತೆಗೆ ಅನುಕೂಲ:ಪಾಕ್ ಪ್ರಧಾನಿ ಇಮ್ರಾನ್ ಅಚ್ಚರಿ ಹೇಳಿಕೆ

ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ಭಾರತ ಮತ್ತು ಪಾಕಿಸ್ತಾನ ನಡುವಣ ಶಾಂತಿ ಮಾತುಕತೆಗೆ ಅನುಕೂಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕರಾಚಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ನಿಲುವುಗಳನ್ನು ಶ್ಲಾಘಿಸಿದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರಿಗೆ ಮೋದಿಯವರನ್ನು ಹೋಲಿಸಿಸುವ ಇಮ್ರಾನ್ ಖಾನ್ ಅಧಿಕಾರಕ್ಕೆ ಹೇಗೆ ಬರಬೇಕು ಎಂಬುದರಲ್ಲಿ ಮೋದಿ ಹಾಗೂ ಬೆಂಜಮಿನ್ ಇಬ್ಬರ ತಂತ್ರಗಾರಿಕೆ ಒಂದೇ ಎಂದಿದ್ದಾರೆ.
ಆದರೆ ಯಾವ ಉದ್ದೇಶದಿಂದ ಪಾಕ್ ಪ್ರಧಾನಿ ಹೀಗೆ ಹೇಳಿದ್ದಾರೆ ಎಂಬುದು ಮತ್ತು ಇದರಲ್ಲಿ ಏನಾದರೂ
ಗೂಡಾರ್ಥ ಇದೆಯೇ ಎಂಬುದನ್ನು ಅಲೋಚಿಸಬೇಕಿದೆ.

Leave a Reply

Your email address will not be published. Required fields are marked *