ದಾವಣಗೆರೆಯಲ್ಲಿ ಒಟ್ಟು 28 ಅಭ್ಯರ್ಥಿಗಳಿಂದ ನಾಮಪತ್ರ
ರಾಜದಲ್ಲಿ 2 ನೇ ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಎಪ್ರಿಲ್.4 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿತ್ತು.ಈ ವರೆಗೆ ಒಟ್ಟು 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಹಿರಿಯ ಮುಖಂಡ,ಶಾಸಕ ಡಾ. ಶಾಮನೂರು ಶಿವಶಂಕರಪ್ಪ,ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್,ಮಾಜಿ ಶಾಸಕರುಗಳು ಉಪಸ್ಥಿತರಿದ್ದರು.
![](https://janamiditha.com/wp-content/uploads/2019/04/005-1-1024x685.jpg)
![](https://janamiditha.com/wp-content/uploads/2019/04/IMG-20190404-WA0000-1024x576.jpg)
ಬಿಜೆಪಿಯ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರು ನಾಮಪತ್ರ ಸಲ್ಲಿಸುವ ವೇಳೆ ಬಿಜಿಪಿ ರಾಜ್ಯಆಧಕ್ಷ್ಯ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ,
ಶಾಸಕ ಎಸ್.ಎ.ರವೀಂದ್ರನಾಥ್ ಹಾಗೂ ಹಾಲಿ ಮತ್ತು ಮಾಜಿ ಶಾಸಕರು ಹಾಜರಿದ್ದರು.
![](https://janamiditha.com/wp-content/uploads/2019/04/012-1024x488.jpg)
![](https://janamiditha.com/wp-content/uploads/2019/04/IMG-20190404-WA0003-1024x818.jpg)
ಅಭ್ಯರ್ಥಿಗಳ ವಿವರ ಇಂತಿದೆ
![](https://janamiditha.com/wp-content/uploads/2019/04/Screenshot_20190404-212751__01-802x1024.jpg)
![](https://janamiditha.com/wp-content/uploads/2019/04/Screenshot_20190404-212800__01-798x1024.jpg)