ಕಾವ್ಯಮಿಡಿತ: ಹರನೆಡೆಗೆ… ಮನೋಹರ | ಮಹಾಂತೇಶ ಮಾಗನೂರ

ಮನೋಹರ್ ಪಾರಿಕ್ಕರ್ ಅವರಿಗೆ ಕಾವ್ಯನಮನ.

ಹರನೆಡೆಗೆ…ಮನೋಹರ

ಸೌಮ್ಯತೆಯ
ಸಾಕಾರಮೂರ್ತಿ
ಯುವನಾಯಕರಿಗೆ
ಸದಾ ಸ್ಪೂರ್ತಿ!


ಸೌಮ್ಯತೆಯ
ಸಾಕಾರಮೂರ್ತಿ,
ಯುವನಾಯಕರಿಗೆ
ಸದಾ ಸ್ಪೂರ್ತಿ!

ಹೆಸರಿಗೆ ತಕ್ಕಂತೆ
ಸದಾ ಮನೋಹರ
ರಾಜಕೀಯ ಸಂಕಟಗಳಿಗೆಲ್ಲ
ನೀವು ಸಂಕಷ್ಟ ಹರ!


ಹೆಸರಿಗೆ ತಕ್ಕಂತೆ
ಸದಾ ಮನೋಹರ,
ರಾಜಕೀಯ ಸಂಕಟಗಳಿಗೆಲ್ಲ
ನೀವು ಸಂಕಷ್ಟ ಹರ!

ನೀವಿಟ್ಟ ಪ್ರತಿ ಹೆಜ್ಜೆಯಲ್ಲೂ
ಅದೆಂತಾ ಸರಳತೆ,
ಹೋಲಿಕೆ ಅಸಾಧ್ಯ
ನಿಮಗೆ ನೀವೇ ಅಳತೆ!


ನೀವಿಟ್ಟ ಪ್ರತಿ ಹೆಜ್ಜೆಯಲ್ಲೂ
ಅದೆಂತಾ ಸರಳತೆ,
ಹೋಲಿಕೆ ಅಸಾಧ್ಯ
ನಿಮಗೆ ನೀವೇ ಅಳತೆ!

ಮೆಚ್ಚಲೇಬೇಕು ನಿಮ್ಮ
ಕರ್ತೃತ್ವ ಶಕ್ತಿ
ಈ ನಾಡಿನ ರಾಜಕೀಯದಲ್ಲಿ
ನೀವೊಬ್ಬ ಅಪರೂಪದ ವ್ಯಕ್ತಿ!


ಮೆಚ್ಚಲೇಬೇಕು ನಿಮ್ಮ
ಕರ್ತೃತ್ವ ಶಕ್ತಿ,
ಈ ನಾಡಿನ ರಾಜಕೀಯದಲ್ಲಿ
ನೀವೊಬ್ಬ ಅಪರೂಪದ ವ್ಯಕ್ತಿ!


-ಮಹಾಂತೇಶ ಮಾಗನೂರ, ಬೆಂಗಳೂರು

ಕವನ ಮತ್ತು ಲೇಖನಗಳಿಗೆ ಆಹ್ವಾನ

ಪ್ರತಿ ವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com


Leave a Reply

Your email address will not be published. Required fields are marked *